Month: April 2023

ಉತ್ತರ ಕರ್ನಾಟಕ ಸ್ನೇಹಲೋಕ ವಾರ್ಷಿಕೋತ್ಸವದ ವರದಿ

8/1/2023 ಉತ್ತರ ಕರ್ನಾಟಕ ಸ್ನೇಹಲೋಕದ ವಾರ್ಷಿಕೋತ್ಸವ ೨ ವರ್ಷಗಳ ಬಿಡುವಿನ ನಂತರ ಮತ್ತೆ ಆಚರಿಸಲಾಗುತ್ತಿದ್ದುದರಿಂದ ಎಲ್ಲರಿಗೂ ಮತ್ತೆ ಮರಳಿ ನಮ್ಮ UKSL ಮಿತ್ರರನ್ನು/ಬಂಧುಗಳನ್ನು ಭೇಟಿ ಆಗಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಾಗಲಿ ಅಥವಾ ನೋಡುವುದಾಗಲಿ ಅಂತ ಹುಮ್ಮಸ್ಸಿತ್ತು.   ಆದರೆ, ಕಾರ್ಯಕ್ರಮದ ದಿನದ ತಯ್ಯಾರಿಗಳು ಕಾರ್ಯಕಾರಿ ಮಂಡಳಿಯವರಿಂದ ಒಂದೆರಡು ತಿಂಗಳು ಮುಂಚಿತವಾಗಿಯೇ ಶುರು ಆಗಿದ್ದವು. ಅದು ಪ್ರಾಯೋಜಕರನ್ನು ಹುಡುಕುವುದಾಗಲಿ, ಕಾರ್ಯಕ್ರಮದ ಸ್ಥಳವನ್ನು ನಿಗದಿಪಡಿಸುವುದಾಗಲಿ, ಕಾರ್ಯಕ್ರಮಗಳಿಗೆ ಬೇಕಾಗುವ ಸಾಮಗ್ರಿಗಳನ್ನು ಹೊಂದಿಸುವುದಾಗಿರಲಿ, ಮುಖ್ಯವಾಗಿ ಡೊಳ್ಳು ಕುಣಿತದ ತಂಡದವರನ್ನು, Standup Comedian ಮತ್ತು […]

Read More

UKSL Got talent 2023 : ಕಾರ್ಯಕ್ರಮದ ವರದಿ:

UKSL Got talent 2023 : ಕಾರ್ಯಕ್ರಮದ ವರದಿ: ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಬೆಂಗಳೂರಿನ ಎಸ ಜೆ ಆರ್ ಹೈಸ್ಕೂಲಿನ ಷಡಕ್ಷರಯ್ಯ ಸಭಾಂಗಣದಲ್ಲಿ ಜುಲೈ 24 ರಂದು ಜರುಗಿತು. ಮುಖ್ಯ ಅತಿಥಿಗಳಾಗಿ ನಿವೃತ್ತ ಬೆಂಗಳೂರು ಪೊಲೀಸ್ ಕಮಿಷನರ್ ಶ್ರೀ ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಆಗಮಿಸಿದ್ದರು. ಅವರು ತಮ್ಮ ಹಿತವಚನದಲ್ಲಿ ಮಕ್ಕಳು ಒಳ್ಳೆಯ ಅಂಕಗಳನ್ನು ಪಡೆಯುವದರ ಜೊತೆಗೆ ಉತ್ತಮ ನಾಗರೀಕರಾಗಿಯೂ ಬೆಳೆಯಬೇಕೆಂದು ತಿಳಿಸಿದರು. ಮಕ್ಕಳಲ್ಲಿನ ಪ್ರತಿಭೆ […]

Read More